ಮುರಳೀಧರ್ ಕರಲಗಿಕರ್‌ಗೆ ಯುತ್ ಐಕಾನ್ ಅವಾರ್ಡ್ ಪ್ರದಾನ

ಮುರಳೀಧರ್ ಕರಲಗಿಕರ್‌ಗೆ ಯುತ್ ಐಕಾನ್ ಅವಾರ್ಡ್ ಪ್ರದಾನ

ಕಲೆadmin- November 1, 2023

  ಕಲಬುರಗಿ: ನಗರದ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಶನ್ ಅಧ್ಯಕ್ಷ ಹಾಗೂ ಸಮಾಜ ಸೇವಕ ಮುರಳೀಧರ ಜಿ. ಕರಲಗಿಕರ್ ಅವರಿಗೆ ಇಳಕಲ್ ಪಟ್ಟಣದ ಜೋಶಿಗಲ್ಲಿಯ ಶ್ರೀ ದೇವಪ್ಪ ಹೊಸಮನಿ ಕಲ್ಯಾಣ ಮಂಟಪದಲ್ಲಿ ನಡೆದ ಮೂರನೇ ... Read More

ಬ್ಲೂಟೂತ್ ಬಳಿಸಿ ಪರೀಕ್ಷೆ ಅಕ್ರಮ ಪ್ರಕರಣ ಹಿನ್ನೆಲೆ ಶೀಘ್ರ ಆರ್.ಡಿ.ಪಾಟೀಲ್ ಬಂಧನ : ಖರ್ಗೆ

ಬ್ಲೂಟೂತ್ ಬಳಿಸಿ ಪರೀಕ್ಷೆ ಅಕ್ರಮ ಪ್ರಕರಣ ಹಿನ್ನೆಲೆ ಶೀಘ್ರ ಆರ್.ಡಿ.ಪಾಟೀಲ್ ಬಂಧನ : ಖರ್ಗೆ

ಕ್ರೈಂadmin- November 1, 2023

  ಕಲಬುರಗಿ: ಎಫ್‌ಡಿಎ ಪರೀಕ್ಷೆಯ ಅಕ್ರಮದಲ್ಲಿ ಭಾಗಿಯಾಗಿರುವ ಆರ್.ಡಿ. ಪಾಟೀಲ್ ಮತ್ತು ಆಸೀಫ್ ಭಾಗವಾನ್ ಅವರನ್ನು ಶೀಘ್ರದಲ್ಲಿ ಬಂಧಿಸಲಾಗುವುದು. ಇಲ್ಲಿ ಯಾರನ್ನು ರಕ್ಷಿಸುವ ಪ್ರಶ್ನೆಯೇ ಬರುವುದಿಲ್ಲ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಮುಂಚೆಯೂ, ಈಗಲೂ ... Read More

ಕನ್ನಡಕ್ಕಾಗಿ 81 ವರ್ಷ ಸೇವೆ ಸಲ್ಲಿಸಿದ ರಂಗಂಪೇಟಿಯ ಕನ್ನಡ ಸಾಹಿತ್ಯ ಸಂಘಕ್ಕೆ ಒಲಿದು ಬಂದ ರಾಜ್ಯೋತ್ಸವ ಪ್ರಶಸ್ತಿ

ಕನ್ನಡಕ್ಕಾಗಿ 81 ವರ್ಷ ಸೇವೆ ಸಲ್ಲಿಸಿದ ರಂಗಂಪೇಟಿಯ ಕನ್ನಡ ಸಾಹಿತ್ಯ ಸಂಘಕ್ಕೆ ಒಲಿದು ಬಂದ ರಾಜ್ಯೋತ್ಸವ ಪ್ರಶಸ್ತಿ

ಸಾಹಿತ್ಯadmin- October 31, 2023

  ಮಲ್ಲು ಗುಳಗಿ ಸುರಪುರ : ಕರ್ನಾಟಕದ ಶರಣ ಧರ್ಮ,ಸಾಹಿತ್ಯ,ಸಂಸ್ಕೃತಿ ಪರಂಪರೆಗಳಿಗೆ  ಹಿಂದುಳಿದ ಕಲ್ಯಾಣ ಕರ್ನಾಟಕ ಯಾದಗಿರಿ ಜಿಲ್ಲೆಯ ಭೀಮ -ಕೃಷ್ಣಾ ನದಿಗಳ ಮಧ್ಯಭಾಗದಲ್ಲಿರುವ ಸಗರನಾಡು ಸ್ಪೂರ್ತಿಯ ನೆಲೆಯಾದ  ಸುರಪುರ ಕೂಗಳತೆ ದೂರದಲ್ಲಿ 81ವರ್ಷಗಳ ... Read More

ಮಹಾರಾಷ್ಟ್ರದಲ್ಲಿ ಮರಾಠ ಮೀಸಲಾತಿ ಹೋರಾಟಕ್ಕೆ ಕರ್ನಾಟಕ ಬಸ್ ಬೆಂಕಿಗೆ ಆಹುತಿ

ಮಹಾರಾಷ್ಟ್ರದಲ್ಲಿ ಮರಾಠ ಮೀಸಲಾತಿ ಹೋರಾಟಕ್ಕೆ ಕರ್ನಾಟಕ ಬಸ್ ಬೆಂಕಿಗೆ ಆಹುತಿ

ಕ್ರೈಂadmin- October 31, 2023

  ಕಲಬುರಗಿ: ಮಹಾರಾಷ್ಟ್ರ ರಾಜ್ಯದಲ್ಲಿ ಮರಾಠ ಮೀಸಲಾತಿಗೆ ಹೋರಾಟ ನಡೆಯುತ್ತಿದ್ದು, ಈ ಹೋರಾಟ ತೀವ್ರಗೊಂಡಿದ್ದು, ಈ ಹೋರಾಟದ ಕಿಚ್ಚಿಗೆ ಮರಾಠಿಗರು ಕರ್ನಾಟಕ ರಾಜ್ಯದ ಬಸ್‌ಗೆ ಬೆಂಕಿ ಹಚ್ಚುವ ಮೂಲಕ ತಮ್ಮ ಆಕ್ರೋಶ ಹೊರಹಾಕಿರುವುದು ದುರಂತ ... Read More

ಕೊನೆಗೂ ಬೀದರ್-ಯಶವಂತಪುರ ಹೊಸ ರೈಲು ಸಂಚಾರ ಆರಂಭ

ಕೊನೆಗೂ ಬೀದರ್-ಯಶವಂತಪುರ ಹೊಸ ರೈಲು ಸಂಚಾರ ಆರಂಭ

ಸುದ್ದಿಗಳುadmin- October 31, 2023

  ಬೀದರ್:‌ ಬೀದರ್‌ ಜಿಲ್ಲೆಯಿಂದ ಬೆಂಗಳೂರಿಗೆ ಹೊರಡುವ ಸಂಖ್ಯೆ ದಿನದಿಂದ ದಿನಕ್ಕೆ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬೀದರ್-‌ ಯಶವಂತಪುರ ಹೊಸ ರೈಲು ಸಂಚಾರ ಆರಂಭಿಸಬೇಕೆಂಬ ಬೇಡಿಕೆಗೆ ಕೇಂದ್ರ ಸರಕಾರ ಸ್ಪಂದಿಸಿದ ಹಿನ್ನೆಲೆಯಲ್ಲಿ ಸಾಪ್ತಾವಿಕ (ವಾರಕ್ಕೊಮ್ಮೆ) ... Read More

ನ. 1 ರಂದು ಡಾ.ಅಪ್ಪ, ಮಾತೋಶ್ರೀ ದಾಕ್ಷಾಯಿಣಿ, ಚಿ. ದೊಡ್ಡಪ್ಪ ಅಪ್ಪರವರ ಜನ್ಮ ದಿನೋತ್ಸವ

ನ. 1 ರಂದು ಡಾ.ಅಪ್ಪ, ಮಾತೋಶ್ರೀ ದಾಕ್ಷಾಯಿಣಿ, ಚಿ. ದೊಡ್ಡಪ್ಪ ಅಪ್ಪರವರ ಜನ್ಮ ದಿನೋತ್ಸವ

ಸುದ್ದಿಗಳುadmin- October 30, 2023

  ಕಲಬುರಗಿ: ಜಿಲ್ಲಾ ವೀರಶೈವ ಸಮಾಜದ ವತಿಯಿಂದ ಬರುವ ನವ್ಹೆಂಬರ್ 1 ರಂದು ನಗರದ ಪೂಜ್ಯ ಶ್ರೀ ಬಸವರಾಜಪ್ಪ ಅಪ್ಪ ಸ್ಮರಣಾರ್ಥ ಭವನದಲ್ಲಿ ಸಂಜೆ 4 ಗಂಟೆಗೆ ಶ್ರೀ ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿಗಳಾದ ... Read More

ಸಚಿವ ಖರ್ಗೆ ಜನ್ಮದಿನ ಪ್ರಯುಕ್ತ ನ. 3 ರಿಂದ 22ರವರೆಗೆ ಕಲಬುರಗಿಯಲ್ಲಿ ಕ್ರಿಕೆಟ್ ಪಂದ್ಯಾವಳಿ

ಸಚಿವ ಖರ್ಗೆ ಜನ್ಮದಿನ ಪ್ರಯುಕ್ತ ನ. 3 ರಿಂದ 22ರವರೆಗೆ ಕಲಬುರಗಿಯಲ್ಲಿ ಕ್ರಿಕೆಟ್ ಪಂದ್ಯಾವಳಿ

ಕಲೆadmin- October 30, 2023

  ಕಲಬುರಗಿ: ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ 45ನೇ ವರ್ಷದ ಜನ್ಮದಿನದ ಪ್ರಯುಕ್ತ ನವ್ಹೆಂಬರ್ 3 ರಿಂದ 22ರವರೆಗೆ ನಗರದಲ್ಲಿ ಪ್ರಿಯಾಂಕ್ ಖರ್ಗೆ ಕಲ್ಯಾಣ ಕರ್ನಾಟಕ ... Read More